ಸಂಘಪರಿವಾರದ ಕ್ಷೇತ್ರ ಹುಂಡಿ ಕಳವು, ಕೊಲೆ ಬೆದರಿಕೆ ಭಾಷಣ ವಿರುದ್ಧ ಪೆರ್ಲದಲ್ಲಿ ಸಿಪಿಐಎಂ ಪ್ರತಿಭಟನೆ

by Narayan Chambaltimar

ಪೆರ್ಲ (ಆ. 11):
ಸಂಘ ಪರಿವಾರದ ಕ್ಷೇತ್ರ ಕಾಣಿಕೆ ಹುಂಡಿ ಕಳವು ಮತ್ತು ಕೊಲೆ ಬೆದರಿಕೆ ಕರೆಯ ಕ್ಷುದ್ರ ರಾಜಕೀಯವನ್ನು ಪ್ರತಿಭಟಿಸಿ ಸಿಪಿಐಎಂ ಕುಂಬಳೆ ಏರಿಯಾ ಘಟಕದ ನೇತೃತ್ವದಲ್ಲಿ ಪೆರ್ಲದಲ್ಲಿ ಸಿಪಿಐಎಂ ಸಭೆ ಜರುಗಿತು.

ಸಿಪಿಐಎಂ ಜಿಲ್ಲಾ ಸೆಕ್ರೆಟರಿ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಏರಿಯಾ ಕಮಿಟಿ ಸದಸ್ಯ ನಾಸಿರುದ್ದೀನ್ ಮಲಂಗರ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
ಲೋಕಲ್ ಸೆಕ್ರೆಟರಿ ವಿನೋದ್ ಅಧ್ಯಕ್ಷತೆ ವಹಿಸಿದರು. ಏರಿಯಾ ಸೆಕ್ರೆಟರಿ ಸಿಎ ಸುಬೖರ್, ವಿಠಲ ರೖ, ಮಾತನಾಡಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00